ಹೊಸನಗರ : ಹೊಸನಗರದ ರಾಮಚಂದ್ರಾಪುರ ಮಠದ ಶ್ರೀ ಭಾರತೀ ಗುರುಕುಲಂನಲ್ಲಿ ದಿನಾಂಕ 20.12.2018ರ ಬುಧವಾರದಂದು ಅಷ್ಟಾವಧಾನ ಸಹಿತ ಪ್ರದೋಷ ಪೂಜೆ ಸಂಪನ್ನಗೊಂಡಿದೆ. ವೇದ, ಶಾಸ್ತ್ರ, ಪುರಾಣ,ಅಷ್ಟಕ,ಸಂಗೀತ, ವೇಣು,ವೀಣೆ,ಮೃದಂಗ, ಭರತನೃತ್ಯ ಸೇರಿದಂತೆ ಅಷ್ಟಾವಧಾನ ಸೇವೆ ನೆರವೇರಿದೆ.
ಹೊಸನಗರ : ಹೊಸನಗರದ ರಾಮಚಂದ್ರಾಪುರ ಮಠದ ಶ್ರೀ ಭಾರತೀ ಗುರುಕುಲಂನಲ್ಲಿ ದಿನಾಂಕ 20.12.2018ರ ಬುಧವಾರದಂದು ಅಷ್ಟಾವಧಾನ ಸಹಿತ ಪ್ರದೋಷ ಪೂಜೆ ಸಂಪನ್ನಗೊಂಡಿದೆ. ವೇದ, ಶಾಸ್ತ್ರ, ಪುರಾಣ,ಅಷ್ಟಕ,ಸಂಗೀತ, ವೇಣು,ವೀಣೆ,ಮೃದಂಗ, ಭರತನೃತ್ಯ ಸೇರಿದಂತೆ ಅಷ್ಟಾವಧಾನ ಸೇವೆ ನೆರವೇರಿದೆ.