|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಗೋಶಾಲೆಗೆ ಶಾಲಾಪ್ರವಾಸ : ಗೋವೃಂದದೊಡನೆ ಸಂಭ್ರಮಿಸಿದ ಮಕ್ಕಳು

 

ಕುಮಟಾ: ತಾಲೂಕಿನ ಹುಬ್ಬಣಕೇರಿ ಬಾಡ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲಾಪ್ರವಾಸಕ್ಕೆಂದು ಹೊಸಾಡ ಗೋಶಾಲೆಗೆ ತೆರಳಿದರು. ಗೋಶಾಲೆಯಲ್ಲಿರುವ ವಿವಿಧ ಭಾರತೀಯ ತಳಿಯ ಗೋವುಗಳನ್ನು ವೀಕ್ಷಿಸಿ ಸಂಭ್ರಮಿಸಿದರು.