|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಭಾನ್ಕುಳಿ: ಅಂಬಾರವದೊಂದಿಗೆ ಚಿಣ್ಣರ ಚಿಲಿಪಿಲಿಯೂ‌ ಇಂದು‌ ಗೋಸ್ವರ್ಗದಲ್ಲಿ ಮಾರ್ದನಿಸಿತು

ಮೂರೂರಿನ ಪ್ರಗತಿ ವಿದ್ಯಾಲಯದ, ಎರಡರಿಂದ ಐದನೇ ತರಗತಿಯ ವರೆಗಿನ ಒಂದುನೂರ ಐವತ್ತು ಮಕ್ಕಳು ಪ್ರವಾಸಕ್ಕಾಗಿ ಗೋಸ್ವರ್ಗಕ್ಕೆ ಇಂದು ಆಗಮಿಸಿದರು. ಪುಟಾಣಿಗಳು ಸ್ವರ್ಗಸೌಂದರ್ಯವನ್ನೂ, ಗೋವು-ಕರುಗಳ‌‌ ಒಡನಾಟವನ್ನೂ ಆಸ್ವಾದಿಸಿ ಸಂಭ್ರಮಿಸಿದರು.