ಮಾರ್ಚ್ – 13 – ದಶಮಿ- ಶುಕ್ರವಾರ
ಶ್ರೀಸವಾರಿ ವಿವರ ಮೊಕ್ಕಾಂ – ಸೇವಾಸೌಧ ಅಶೋಕೆ 6.15am ಶ್ರೀಪೂಜೆ 6.42pm ಶ್ರೀಪೂಜೆ
Read Moreಮಾರ್ಚ್ – 12 – ನವಮಿ – ಗುರುವಾರ
ಶ್ರೀಸವಾರಿ ವಿವರ ಭಿಕ್ಷಾಸೇವೆ – ಚಂದ್ರಶೇಖರ ಹೆಬ್ಬರನಕೆರೆ ಮೊಕ್ಕಾಂ – ಸೇವಾಸೌಧ ಅಶೋಕೆ 9.00am ಶ್ರೀಪೂಜೆ 6.42pm ಶ್ರೀಪೂಜೆ
Read Moreಪ್ರಕಲ್ಪಗಳ ಲೋಕಾರ್ಪಣೆ
ಕಾಸರಗೋಡು: ಮುಜುಂಗಾವಿನ ಶ್ರೀಭಾರತೀ ವಿದ್ಯಾಪೀಠದಲ್ಲಿ ನೂತನ ಭೋಜನ ಶಾಲೆ ಹಾಗೂ ಸ್ಮಾರ್ಟ್ ಕ್ಲಾಸ್ ಕೊಠಡಿ, ಮತ್ತು ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದಲ್ಲಿ ಕೌಶಲಾಭಿವೃದ್ಧಿ ಪ್ರಯೋಗಾಲಯ ಹಾಗೂ ಕೌಶಲ ಪ್ರದರ್ಶನ ಪ್ರಾಂಗಣಗಳ ಲೋಕಾರ್ಪಣೆ ಫಾಲ್ಗುನ ಕೃಷ್ಣ ತದಿಗೆಯಂದು (06-03-2026) ನಡೆಯಿತು. ಹೆಚ್. ಎ. ಎಲ್. ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ ವಿಭಾಗ (ಸಿ. ಎಸ್. ಆರ್.) ಪ್ರಾಯೋಜಿಸಿರುವ ಈ ಪ್ರಕಲ್ಪಗಳನ್ನು ಹೆಚ್. ಎ. ಎಲ್. ಸಂಸ್ಥೆಯ ಮಾನವ ಸಂಪನ್ಮೂಲ ನಿರ್ದೇಶಕರಾದ ಎಮ್. ಜಿ. ಬಾಲಸುಬ್ರಹ್ಮಣ್ಯ ಅವರು ಲೋಕಾರ್ಪಣೆಗೊಳಿಸಿದರು. ‘ಈ ಕಾರ್ಯಕ್ರಮದಲ್ಲಿ
Read Moreಹವಿ ಸವಿ ತೋರಣ – ೨೨ ಸಂಸ್ಕಾರದ ಪ್ರತಿಬಿಂಬ ನಮ್ಮ ವಸ್ತ್ರಸಂಹಿತೆ
ನಮ್ಮ ಸಮಾಜಲ್ಲಿ ಹೆಮ್ಮಕ್ಕೊಗೆ ಯೇವಗಲೂ ವಿಶೇಷ ಗೌರವ ಇದ್ದು ಹೇಳಿ ನಮಗೆ ಗೊಂತಿದ್ದು. ನಮ್ಮ ಹಿರಿಯರು ಹೇಳುವ ಹಾಂಗೆ ‘ ಎಲ್ಲಿ ಹೆಮ್ಮಕ್ಕೋಗೆ ಗೌರವ ಸಿಕ್ಕುತ್ತೋ ಅಲ್ಲಿ ದೇವತೆಗೋ ನೆಲೆಸಿರ್ತ್ತವಡ’. ಹಾಂಗಾಗಿಯೇ ಹೆಮ್ಮಕ್ಕಳ ಗೃಹಲಕ್ಷ್ಮಿ ಹೇಳಿ ಲಕ್ಷ್ಮೀದೇವಿಗೆ ಹೋಲಿಸುದು. ಕೂಸುಗಳ ಅಂತೂ ಭಾಗ್ಯಲಕ್ಷ್ಮಿ ಹೇಳಿಯೇ ಹೇಳುದು. ಈ ಸರ್ತಿ ಲಕ್ಷ್ಮೀ ದೇವಿಯರ ಹಾಂಗೆ ಇಪ್ಪ ಹೆಮ್ಮಕ್ಕಳ ವಸ್ತ್ರ ವಿನ್ಯಾಸದ ವಿಶಯವ ಆಲೋಚನೆ ಮಾಡುವ° ಹೆಮ್ಮಕ್ಕಳ ದೇಹ ಹೇಳಿದರೆ ದೇವಸ್ಥಾನದಷ್ಟೇ ಪವಿತ್ರ ಹೇಳಿ ನಮ್ಮ ಹಿರಿಯರು ಹೇಳಿದ್ದವು.
Read Moreಮಾರ್ಚ್ – 11 – ಅಷ್ಟಮಿ – ಬುಧವಾರ
ಶ್ರೀಸವಾರಿ ವಿವರ ಮೊಕ್ಕಾಂ – ಸೇವಾಸೌಧ ಅಶೋಕೆ 9.00am ಶ್ರೀಪೂಜೆ 6.42pm ಶ್ರೀಪೂಜೆ
Read Moreಮಾರ್ಚ್ – 10 – ಸಪ್ತಮಿ – ಮಂಗಳವಾರ
ಶ್ರೀಸವಾರಿ ವಿವರ ಮೊಕ್ಕಾಂ – ಸೇವಾಸೌಧ ಅಶೋಕೆ 9.00am ಶ್ರೀಪೂಜೆ 12.30pm ಸಭೆ ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ ಪ್ರತಿಭಟನಾ ಸಭೆ 6.42pm ಶ್ರೀಪೂಜೆ
Read Moreಮಾರ್ಚ್ – 09 – ಷಷ್ಠಿ- ಸೋಮವಾರ
ಶ್ರೀಸವಾರಿ ವಿವರ ಮೊಕ್ಕಾಂ – ಸೇವಾಸೌಧ ಅಶೋಕೆ 9.00am ಶ್ರೀಪೂಜೆ 6.42pm ಶ್ರೀಪೂಜೆ
Read Moreಮಾರ್ಚ್ – 08 – ಪಂಚಮಿ – ಭಾನುವಾರ
ಶ್ರೀಸವಾರಿ ವಿವರ ಭಿಕ್ಷಾಸೇವೆ – ಹರೀಶ ಕಿನಿಲಕೋಡಿ ಮೊಕ್ಕಾಂ – ಸೇವಾಸೌಧ ಅಶೋಕೆ 7.29 – ಅನುತ್ತಮ ಶರ್ಮ ಇವನ ಉಪನಯನದಲ್ಲಿ ಸಾನ್ನಿಧ್ಯ, ವಟುವಿಗೆ ಆಶೀರ್ವಾದ 9.15am ಶ್ರೀಪೂಜೆ 7.00pm ಶ್ರೀಪೂಜೆ
Read Moreರಕ್ತದಾನ ಶಿಬಿರ – ಪಾಲ್ಗೊಳ್ಳಲು ಕರೆ
ಶ್ರೀರಾಮಚಂದ್ರಾಪುರ ಮಠವು ನಿರಂತರವಾಗಿ ಸಮಾಜದ ಒಳಿತನ್ನು ಬಯಸುತ್ತಾ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾ ಬಂದಿರುವುದು ಸರ್ವವಿದಿತ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಂನ್ಯಾಸ ಸ್ವೀಕಾರದ ದಿನದಂದು ಶ್ರೀಮಠದ ಶಾಸನತಂತ್ರದ ಸೇವಾಖಂಡವು ಬೆಂಗಳೂರಿನ ದಕ್ಷಿಣ ಹಾಗೂ ಉತ್ತರ ಮಂಡಲಗಳ ಸಹಕಾರದೊಂದಿಗೆ *ರಕ್ತಬಂಧ* ಎನ್ನುವ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿದೆ. ದಿನಾಂಕ: ಮಾರ್ಚ್ 22, 2026 ಸಮಯ: ಬೆಳಗ್ಗೆ 9 ರಿಂದ ಅಪರಾಹ್ಣ 3 ಗಂಟೆಯವರೆಗೆ ಸ್ಥಳ: ಶ್ರೀಭಾರತೀ ವಿದ್ಯಾಲಯ, ವಿಜಯನಗರ, ಬೆಂಗಳೂರು ಆಸಕ್ತ , ಅರ್ಹ
Read Moreಗುರುಭಕ್ತಿ ಮತ್ತು ಗೋಸೇವೆಯ ಸಮನ್ವಯ – ವಿಜಯಲಕ್ಷ್ಮಿ ಸೊಂದಿ
ಶ್ರೀರಾಮಚಂದ್ರಾಪುರ ಮಠದ ಸಕ್ರಿಯ ಕಾರ್ಯಕರ್ತೆಯಾಗಿ, ಗೋಮಾತೆಯ ಸೇವೆ ಮಾಡುತ್ತಾ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತಿರುವವರು ಮಂಗಳೂರು ಮಂಡಲ, ಬಾಯಾರು ವಲಯದ ಶಿವ ಶರ್ಮ ಸೊಂದಿ ಇವರ ಪತ್ನಿ ವಿಜಯಲಕ್ಷ್ಮಿ ಸೊಂದಿ. ಹಿಳ್ಳೆಮನೆ ಎಚ್.ಎಸ್. ಮಹಾಲಿಂಗ ಭಟ್ ಮತ್ತು ಗಂಗಮ್ಮ ದಂಪತಿಗಳ ಪುತ್ರಿಯಾಗಿ ಸಂಸ್ಕಾರಯುತ ವಾತಾವರಣದಲ್ಲಿ ಜನಿಸಿದ ಇವರು, ಬಾಲ್ಯದಿಂದಲೇ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡವರು. ವಿಜಯಲಕ್ಷ್ಮಿ ಅವರಿಗೆ ಗೋವುಗಳೆಂದರೆ ತುಂಬಾ ಪ್ರೀತಿ. ಅವು ದೈವಸ್ವರೂಪಿಗಳು ಎಂದು ಅವರ ನಂಬಿಕೆ. ಚಿಕ್ಕಂದಿನಿಂದಲೇ ಹಸುಗಳೊಂದಿಗೆ ಬೆಳೆದ ಇವರು, ತಮ್ಮ ಬಾಲ್ಯದ ದಿನಗಳಲ್ಲಿ
Read Moreಮಾರ್ಚ್ – 06 – ತೃತೀಯ – ಶುಕ್ರವಾರ
ಶ್ರೀಸವಾರಿ ವಿವರ ಭಿಕ್ಷಾಸೇವೆ – ಬಾಲ್ಯ ಶಂಕರಭಟ್ ಪರವಾಗಿ ಮುರಳಿ ಕೃಷ್ಣ ಮೊಕ್ಕಾಂ – ಸೇವಾಸೌಧ ಅಶೋಕೆ 5.30am ಶ್ರೀಪೂಜೆ 9.00am ಶ್ರೀಪೂಜೆ
Read Moreಮಾರ್ಚ್ – 05 – ದ್ವಿತೀಯ – ಗುರುವಾರ
ಶ್ರೀಸವಾರಿ ವಿವರ ಭಿಕ್ಷಾಸೇವೆ – ಪರಮೇಶ್ವರ ಭಟ್ ಮೊಕ್ಕಾಂ – ನಮ್ಮಮನೆ ಗುರುವಾಯನಕೆರೆ 9.00am ಶ್ರೀಪೂಜೆ 6.38pm ಶ್ರೀಪೂಜೆ 8.30pm ತ್ರಿಕಾಲ ಪೂಜೆಯ ಮಹಾಮಂಗಳಾರತಿಯಲ್ಲಿ ಸಾನ್ನಿಧ್ಯ
Read Moreಮಾರ್ಚ್ – 04 – ಪ್ರತಿಪದೆ – ಬುಧವಾರ
ಶ್ರೀಸವಾರಿ ವಿವರ ಭಿಕ್ಷಾಸೇವೆ – ವಿದ್ಯಾಕುಮಾರ್ ಕಾಂಚೂಡು ಮೊಕ್ಕಾಂ – ನಮ್ಮಮನೆ ಹವ್ಯಕ ಭವನ ಗುರುವಾಯನಕೆರೆ 6.30am ಶ್ರೀಪೂಜೆ 11.00am ತೀರ್ಥರಾಜ ಪೂಜೆಯಲ್ಲಿ ಸಾನ್ನಿಧ್ಯ 12.00pm ಧ್ವಜಾರೋಹಣ ಪೀಠಕ್ಕೆ. ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ, ಆಶೀರ್ವಾದ * ಸಾಮೂಹಿಕ ಫಲಸಮರ್ಪಣೆ- ವಿವಿಧ ಯೋಜನೆಗಳಿಗೆ ದೇಣಿಗೆ ಸಮರ್ಪಣೆ * ಸಭಾಪೂಜೆ – ಪ್ರಸ್ತಾವನೆ: ಕ್ರಿಯಾ ಸಮಿತಿಯ ಅಧ್ಯಕ್ಷ- ಎಂ.ಪಿ. ಭಟ್ * ಶಂಕರಪಂಚಮಿ ಆಮಂತ್ರಣ ಪತ್ರಿಕೆ ಬಿಡುಗಡೆ * ನಮ್ಮಮನೆ ಹವ್ಯಕಭವನದ ಕುರಿತ ವೆಬ್ಸೈಟ್
Read Moreಯುವ ಜನತೆ ಕೃಷಿಯ ಕೊಶಿಯ ತಿಳಿಯೆಕು
ಕೃಷಿ ತೋ ನಾಸ್ತಿ ದುರ್ಭಿಕ್ಷಂ ಜಪತೋ ನಾಸ್ತಿ ಪಾತಕಂ ‘ ಹೇಳಿ ನಮ್ಮ ಹೆರಿಯವು ಹೇಳಿದ್ದು ಕೃಷಿಯ ಮಹತ್ವದ ಬಗ್ಗೆ. ಕೃಷಿ ಇಪ್ಪವ° ಎಂದೂ ಬಡವ° ಅಲ್ಲ. ‘ ಬೇಸಾಯಗಾರ° ಬೇಗ ಸಾಯ° ‘ ಹೇಳುವ ಗಾದೆಮಾತು ಬಪ್ಪಲೆ ಕಾರಣವೂ ಕೃಷಿಕರ ಮೇಗೆ ಇಪ್ಪ ಗೌರವಂದಲೇ. ಮೊದ್ಲಾಣ ಕಾಲಲ್ಲಿ ಜನರ ಶ್ರೀಮಂತಿಕೆಯ ಅಳಕೊಂಡಿದ್ದದೇ ತೋಟ,ಗದ್ದೆ,ಹಟ್ಟಿಲಿಪ್ಪ ದನಗಳ ಸಂಖ್ಯೆಯ ಲೆಕ್ಕ ಹಾಕಿಕ್ಕಿ. ಆದರೆ ಇಂದು ಆ ಸ್ಥಿತಿ ಬದಲಾಯಿದು. ನಮ್ಮ ದೇಶದ ಬೆನ್ನೆಲುಬಾಗಿದ್ದ ಕೃಷಿಯ ಬೆಳೆಗೊಕ್ಕೆ ಇಂದು ಸರಿಯಾದ
Read Moreಹವ್ಯಗಂಧ ಸಭಾಭವನದ ಶಿಲಾನ್ಯಾಸ
ಮಂಜೇಶ್ವರ: ಫಾಲ್ಗುನ ಶುದ್ಧ ದಶಮಿಯಂದು (26-02-2026) ಹವ್ಯಗಂಧ ಸಭಾಭವನದ ಭೂಮಿಪೂಜೆ ಹಾಗೂ ಶಿಲಾನ್ಯಾಸಗಳು ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹದಿಂದ ಸುಸಂಪನ್ನಗೊಂಡಿತು. ಹವ್ಯಕ ಮಹಾಮಂಡಲಾಂತರ್ಗತ ಮಂಗಳೂರು ಮಂಡಲದ ವೈದಿಕ ಪ್ರಧಾನರಾದ ವೇದಮೂರ್ತಿ ಮುಗುಳಿ ಶ್ರೀರಾಮ ಭಟ್ಟರು ವಿಧ್ಯುಕ್ತವಾಗಿ ನೆರವೇರಿಸಿದರು. ವಿಶೇಷ ಆಹ್ವಾನಿತರಾಗಿ ಡಾ. ಮಾವೆ ಶ್ರೀಧರ ಭಟ್ಟರು ಭಾಗವಹಿಸಿದರು. ಪವಿತ್ರ ಮಂಗಲದ್ರವ್ಯಗಳಿಂದ ಅರ್ಚಿಸಿ, ಶಂಕುಸ್ಥಾಪನೆಯನ್ನು ಮಾಡಲಾಯಿತು. ರವಿರಾಮ ಸಿದ್ಧಮೂಲೆಯವರು ದೈವಜ್ಞ, ಶಿಲ್ಪಿಗಳ ಸ್ಥಾನವನ್ನು ನಿರ್ವಹಿಸಿದರು. ಕಾಮಗಾರಿಯ ನಿರ್ವಹಣೆ ಮಾಡಲಿರುವ ಮೇಸ್ತ್ರಿಯವರನ್ನು ಗೌರವಿಸಲಾಯಿತು. ಅದಕ್ಕೆ ಮುನ್ನ
Read Moreಮಾರ್ಚ್ – 03 – ಪೌರ್ಣಿಮೆ – ಮಂಗಳವಾರ
ಶ್ರೀಸವಾರಿ ವಿವರ ಮೊಕ್ಕಾಂ – ನಮ್ಮಮನೆ ಹವ್ಯಕ ಭವನ ಗುರುವಾಯನಕೆರೆ 6.00am ಶ್ರೀಪೂಜೆ 9.30am ಶ್ರೀಪೂಜೆ 6.36 ರಿಂದ 6.48 ಗ್ರಸ್ತೋದಿಕ ಚಂದ್ರಗ್ರಹಣ
Read Moreನಮ್ಮ ಮನೆ ಹವ್ಯಕಭವನ
(ಶ್ರೀಸಂಸ್ಥಾನದವರ ಅನುಗ್ರಹದಿಂದ ಕಾರ್ಯನಿರ್ವಹಿಸುತ್ತಿರುವ ಗುರುವಾಯನಕೆರೆಯ ‘ನಮ್ಮ ಮನೆ’ ಅಂಗಸಂಸ್ಥೆಯಲ್ಲಿ ಬರುವ ಮಾರ್ಚ್ ೪ ರಂದು ಶ್ರೀಮಠದ ೩೪ನೇ ಪೀಠಾಧಿಪತಿಗಳಾದ ಬ್ರಹ್ಮೈಕ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ ನಡೆಯಲಿದೆ. ತನ್ನಿಮಿತ್ತ ‘ನಮ್ಮ ಮನೆ’ಯ ಪರಿಚಯ.) ಮಂಗಳೂರು ಹೋಬಳಿಯು (ಪ್ರಾಂತ್ಯ) ಗೋಕರ್ಣ ಮಹಾಮಂಡಲದ ಮೂರು ಹೋಬಳಿಗಳಲ್ಲಿ ಒಂದು. ಈಗಿನ ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಈ ಹೋಬಳಿಯು ಹಬ್ಬಿದೆ. ಇದರಲ್ಲಿ ಉಪ್ಪಿನಂಗಡಿ, ಮಂಗಳೂರು ಮತ್ತು ಮುಳ್ಳೇರಿಯ ಮಂಡಲಗಳು ಇವೆ.
Read Moreಮಾರ್ಚ್ – 01 – ತ್ರಯೋದಶಿ – ಭಾನುವಾರ
ಶ್ರೀಸವಾರಿ ವಿವರ ಭಿಕ್ಷಾಸೇವೆ – ಶಿವಪ್ರಸಾದ್ ವರ್ಮುಡಿ ಮೊಕ್ಕಾಂ – ಶಿವಪ್ರಸಾದ್ ವರ್ಮುಡಿ 8.30am ಸ್ವರ್ಣಮಂಟಪದಲ್ಲಿ ಶ್ರೀಪೂಜೆ, ಅಷ್ಟಾವಧಾನ ಸೇವೆ 11.15am ಪೀಠಕ್ಕೆ. ಸ್ವರ್ಣಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ, ಸುವರ್ಣ ಪಾದುಕಾಪೂಜಾ ಮಂಗಳಾರತಿ, ಆಶೀರ್ವಾದ ಪುಸ್ತಕ ಬಿಡುಗಡೆ, ಬಿನ್ನಹ, ಆಶೀರ್ವಚನ, ಸಾಮೂಹಿಕ ಫಲಸಮರ್ಪಣೆ, ಮಂತ್ರಾಕ್ಷತೆ 6.38pm ಸ್ವರ್ಣಮಂಟಪದಲ್ಲಿ ಶ್ರೀಪೂಜೆ
Read Moreಫೆಬ್ರವರಿ – 28 – ದ್ವಾದಶಿ – ಶನಿವಾರ
ಶ್ರೀಸವಾರಿ ವಿವರ ಭಿಕ್ಷಾಸೇವೆ – ವೆಂಕಟಾಚಲ ಶಿವಮೊಗ್ಗ (ನಿರ್ಮಾಣ ಸಮಿತಿಯ ಪರವಾಗಿ) ಮೊಕ್ಕಾಂ – ಶಿವಪ್ರಸಾದ್ ವರ್ಮುಡಿ 6.00am ಶ್ರೀಪೂಜೆ 6.38pm ಸ್ವರ್ಣ ಮಂಟಪದಲ್ಲಿ ಶ್ರೀಪೂಜೆ
Read Moreಗುರುಪಥದ ಮೌನಾನುರಾಗಿ: ಭಾಗ್ಯ ಅಶೋಕ್ ಗಡಿಕಟ್ಟೆ
ಗುರುಭಕ್ತಿಗೆ ಶರಣಾದ ಬದುಕು ಮೌನವಾಗಿದ್ದರೂ ಅರ್ಥಪೂರ್ಣವಾಗುತ್ತದೆ ಎಂಬುದಕ್ಕೆ ರಾಮಚಂದ್ರಾಪುರ ಮಂಡಲದ ಪುರಪ್ಪೆಮನೆ ವಲಯದ ಹೆಗ್ಗೋಡು ಸಮೀಪದ ಗಡಿಕಟ್ಟೆಯ ಅಶೋಕ ಅವರ ಧರ್ಮಪತ್ನಿ ಭಾಗ್ಯ ಅಶೋಕ್ ಅವರ ಜೀವನವೇ ಮಾದರಿ. ಮಣಗೋಡು ಮಹಾಬಲೇಶ್ವರ–ಪಾರ್ವತಿ ದಂಪತಿಗಳ ಪುತ್ರಿಯಾಗಿ ಜನಿಸಿದ ಭಾಗ್ಯ ಅವರು, ಚಿಕ್ಕಂದಿನಿಂದಲೇ ಆಧ್ಯಾತ್ಮಿಕ ಸಂಸ್ಕಾರಗಳಲ್ಲಿ ಬೆಳೆದವರು. ತಾಯಿಯ ತವರು ಮನೆಯಿಂದಲೇ ಅವರಿಗೆ ಶ್ರೀಮಠದ ಬಗ್ಗೆ, ಶ್ರೀಗುರುಗಳ ಬಗ್ಗೆ ಅರಿವು ಮೂಡಿತು. ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಿತು. ಮದುವೆಗೆ ಮುನ್ನವೇ ಅವರ ತವರುಮನೆಗೆ
Read More