|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಉರುವಾಲು ಶಾಲೆಯಲ್ಲಿ ಶ್ರೀಸಾನ್ನಿಧ್ಯ

  ಉರುವಾಲು: ಶ್ರೀಭಾರತೀ ವಿದ್ಯಾಸಂಸ್ಥೆಯಲ್ಲಿ ಗುರುವಿನಾಗಮನದ ಧನ್ಯತೆಯ ಕ್ಷಣವದು. ಚೈತ್ರ ಕೃಷ್ಣ ಷಷ್ಠಿಯಂದು (08-04-2026) ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ವಿದ್ಯಾಸಂಸ್ಥೆಗೆ ಪಾದಬೆಳೆಸಿದರು. ಶ್ರೀಗುರುಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಧೂಳೀ ಪಾದುಕಾ ಪೂಜೆ ಸಮರ್ಪಿಸಲಾಯಿತು. ತದನಂತರ ಶ್ರೀಕರಾರ್ಚಿತ ಶ್ರೀಸೀತಾರಾಮಚಂದ್ರ-ಚಂದ್ರಮೌಳೀಶ್ವರ-ರಾಜರಾಜೇಶ್ವರೀ ದೇವರ ಪೂಜೆ ನಡೆಯಿತು. ಸಪ್ತಮಿಯಂದು (09-04-2026) ಸಂಸ್ಥೆಯ ವತಿಯಿಂದ ಶ್ರೀಗುರುಭಿಕ್ಷಾ ಸೇವೆ ನೆರವೇರಿತು. ಅಂದು ಶ್ರೀಸಂಸ್ಥಾನದವರು ‘ಅನ್ನಪೂರ್ಣಾ’ ಬಿಸಿ ಊಟ ಯೋಜನೆಯ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆಯನ್ನು ನಡೆಸಿದರು. ಜೊತೆಗೆ ಸೌರ ವಿದ್ಯುತ್ ಘಟಕ

Read More

ಸಾರ್ಥಕ ಬದುಕಿನ ಆಶಾಕಿರಣ ಗುರುಸೇವೆ – ಜ್ಯೋತಿ ಪ್ರಕಾಶ್ ಭಟ್ ,ಮುರುಡೇಶ್ವರ

    ” ಗುರುಗಳ ಮಾರ್ಗದರ್ಶನ ಹಾಗೂ ಗೋಸೇವೆಯಲ್ಲಿ ತೊಡಗಿಸಿಕೊಂಡವರಿಗೆ ಬದುಕಿನಲ್ಲಿ ನೆಮ್ಮದಿ , ಶಾಂತಿ ಸಹಜವಾಗಿ ದೊರಕುತ್ತದೆ. ಸಾರ್ಥಕ ಬದುಕಿಗೆ ದಿವ್ಯಸಂಜೀವಿನಿ ಗುರುಸೇವೆ ” ಎನ್ನುವವರು ಹೊನ್ನಾವರ ಮಂಡಲ, ಭಟ್ಕಳ ವಲಯದ ಮುರುಡೇಶ್ವರದ ‘ ಕಲ್ಪತರು ‘ ನಿವಾಸಿಗಳಾಗಿರುವ ಪ್ರಕಾಶ್ ಆರ್. ಭಟ್ ಅವರ ಪತ್ನಿ ಜ್ಯೋತಿ ಪ್ರಕಾಶ್ ಭಟ್.   ಕುಂದಾಪುರದ ಚಂದ್ರಶೇಖರ ಉಡುಪ, ಸುಶೀಲಾ ದಂಪತಿಗಳ ಪುತ್ರಿಯಾದ ಇವರು ಬಾಲ್ಯದಿಂದಲೇ ಹಸುಗಳ ಒಡನಾಟದಲ್ಲಿ ಬೆಳೆದವರು.   ‘ ಗೋಮಾತೆಯ ಒಡನಾಟ ಮನಸ್ಸಿಗೆ ತುಂಬಾ

Read More

ಹವಿ ಸವಿ ತೋರಣ – ೨೬ ವಿಷು ಕಣಿಯ ಸಂಭ್ರಮ

ಹಬ್ಬಂಗೊ, ಆಯನಂಗೊ, ವ್ರತಂಗೊ, ನಮ್ಮ ಹಿರಿಯರು ನಮಗೆ ಬಳುವಳಿಯಾಗಿ ಕೊಟ್ಟ ಕೆಲವು ಆಚರಣೆಗೊ ಇದೆಲ್ಲವೂ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗಂಗೊ. ತಲೆತಲಾಂತರಂದ ನಮ್ಮ ಹಿರಿಯರು ನಡೆಸಿಕೊಂಡು ಬಂದ ಕೆಲವು ಸಂಭ್ರಮದ ಆಚರಣೆಗೊ ಮಂಗಳಕರ ನಿಯಮಂಗೊ ಇದೆಲ್ಲವನ್ನು ನಾವು ತುಂಬಾ ಪೂಜ್ಯ ಭಾವನೆಯಿಂದ ಕಾಣ್ತು. ಅಷ್ಟೇ ಶ್ರದ್ಧೆoದ ಆಚರಿಸುತ್ತಾ ಇದ್ದು. ‘ ಬದುಕಿಲ್ಲಿ ಸುಖ – ದುಃಖ, ಏಳು – ಬೀಳು ತುಂಬಾ ಸಹಜವಾಗಿ ಇಪ್ಪದು. ಅದರ ನಾವು ಒಂದೇ ರೀತಿಯಲ್ಲಿ ಸ್ವೀಕರಿಸೆಕು ‘ ಹೇಳುವ ಸಂದೇಶ ಹೊತ್ತು

Read More
ಸಂಸ್ಕಾರದ ಹಾದಿಯಲ್ಲಿ ಸೇವೆಯ ಬೆಳಕು: ವೇದಾವತಿ ಗಾಂಧೀನಗರ, ಸಾಗರ

  ​ ಸಾಗರ ಮಂಡಲ ಪೂರ್ವ ವಲಯದ ಗಾಂಧಿನಗರ ನಿವಾಸಿಯಾಗಿರುವ ವೇದಾವತಿ ಅವರು, ವೃತ್ತಿಯಿಂದ ಅಧ್ಯಾಪಿಕೆಯಾಗಿ ನೂರಾರು ಮಕ್ಕಳಿಗೆ ಜ್ಞಾನದ ಬೆಳಕನ್ನು ನೀಡಿದವರು. ಪ್ರಸ್ತುತ ನಿವೃತ್ತ ಜೀವನದ ಪ್ರತಿ ಕ್ಷಣವನ್ನು ಅವರು ಶ್ರೀರಾಮಚಂದ್ರಾಪುರ ಮಠದ ವಿವಿಧ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಗೋಸೇವೆ ಮತ್ತು ಶ್ರೀಮಠದ ಸೇವೆಯ ಮೂಲಕ ನೆಮ್ಮದಿಯನ್ನು ಕಂಡುಕೊಂಡಿದ್ದಾರೆ.   ​ಆವಿನಹಳ್ಳಿಯ ದುರ್ಗಾ ಭಟ್ ಮತ್ತು ಜಯಲಕ್ಷ್ಮಿ ಅಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದ ವೇದಾವತಿ ಅವರು, ಸಾಗರ ಗಾಂಧೀನಗರದ ಬಿ.ಕೆ. ರಾಮಣ್ಣ ಅವರ ಪತ್ನಿ. ಚಿಕ್ಕಂದಿನಿಂದಲೇ

Read More
ರಾಮಚಂದ್ರಾಪುರ-ಕಾಂಚೀ ಪೀಠಾಧಿಪತಿಗಳ ಸಮಾಗಮ

ಪುತ್ತೂರು: ‘ಪರಂಪರೆ, ಸಂಸ್ಕೃತಿಯ ನಿರಂತರ ಪಾಲನೆ ಅಗತ್ಯವಾಗಿದೆ. ಕುಲಗಳು ಒಂದಾದಾಗ ಬಲ ಹೆಚ್ಚಾಗುತ್ತದೆ. ಈ ಮೂಲಕ ಸಮಾಜದ ಶಕ್ತಿ ವೃದ್ಧಿಸುತ್ತದೆ. ಸಂಸ್ಕಾರದ ಸಂರಕ್ಷಣೆಯ ಕಾರ್ಯಗಳನ್ನು ಸಮಾಜ ಮಾಡಬೇಕು. ಯೋಗ ಸಾಧನೆಯ ಕಾರ್ಯ ನಡೆಯಬೇಕಾಗಿದೆ’ ಎಂದು ಶ್ರೀ ಕಾಂಚೀ ಕಾಮಕೋಟಿ ಪೀಠ ಜಗದ್ಗುರು ಶಂಕರಾಚಾರ್ಯ ಶ್ರೀ ಶಂಕರ ವಿಜೇಯೇಂದ್ರ ಸರಸ್ವತೀ ಮಹಾಸ್ವಾಮಿಗಳವರು ತಿಳಿಸಿದರು. ಅವರು ಶ್ರೀರಾಮಚಂದ್ರಾಪುರ ಮಠದ ಮಾಣಿ-ಪೆರಾಜೆ ಶಾಖೆಗೆ ಭೇಟಿ ನೀಡಿ, ಮಠದ ದೇವತಾ ಸಾನ್ನಿಧ್ಯವನ್ನು ದರ್ಶಿಸಿ ಆಶೀರ್ವಚನ ನೀಡಿದರು. ‘ಕುಲ ದೇವತಾ, ಕುಲ ಗುರುಗಳ ನೆನಪು

Read More
ಏಪ್ರಿಲ್ – 07 – ಪಂಚಮಿ – ಮಂಗಳವಾರ 

ಶ್ರೀಸವಾರಿ ವಿವರ   ಭಿಕ್ಷಾಸೇವೆ -ಹಾರಕರೆ ನಾರಾಯಣ ಭಟ್ ಮೊಕ್ಕಾಂ – ಹಾರಕರೆ ನಾರಾಯಣ ಭಟ್   9.00am ಸ್ವರ್ಣಮಂಟಪದಲ್ಲಿ ಶ್ರೀಪೂಜೆ, ಅಷ್ಟಾವಧಾನ   11.30am ಪೀಠಕ್ಕೆ. ಸ್ವರ್ಣಭಿಕ್ಷಾಂಗ ಪಾದುಕಾಪೂಜೆ ಹಾಗೂ ಪರಂಪರಾ ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ, ಆಶೀರ್ವಾದ ಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ಬಿನ್ನಹ ಆಶೀರ್ವಚನ ಸಾಮೂಹಿಕ ಫಲಸಮರ್ಪಣೆ ಮಂತ್ರಾಕ್ಷತೆ   6.41pm ಸ್ವರ್ಣಮಂಟಪದಲ್ಲಿ ಶ್ರೀಪೂಜೆ

Read More
ಏಪ್ರಿಲ್ – 06 – ಚತುರ್ಥಿ – ಸೋಮವಾರ 

ಶ್ರೀಸವಾರಿ ವಿವರ   ಭಿಕ್ಷಾಸೇವೆ – ವೆಂಕಟರಮಣ ತಿಮ್ಮಣ್ಣ ಭಟ್ಟ (ಪದ್ಯಾಣ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವ ಸಮಿತಿ ಪರವಾಗಿ) ಮೊಕ್ಕಾಂ – ನಾರಾಯಣ ಭಟ್ ಹಾರಕರೆ   6.00am ಶ್ರೀಪೂಜೆ   10.40am ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವರ ಕುಂಭಾಭಿಷೇಕದಲ್ಲಿ ಸಾನ್ನಿಧ್ಯ   11.00am ಧರ್ಮಸಭೆ   6.41pm ಸ್ವರ್ಣ ಮಂಟಪದಲ್ಲಿ ಶ್ರೀಪೂಜೆ

Read More
ಬಾಳಿಗೆ ಸಂಜೀವಿನಿಯಾದ ಶ್ರೀಗುರು ಅನುಗ್ರಹ – ಗೌರಿ ರಾಮ ಭಟ್, ಮುಲಾರು, ಕಲ್ಲಡ್ಕ

  ‘ ​ಬದುಕಿನ ಹಾದಿಯಲ್ಲಿ ಎದುರಾಗುವ ಕಷ್ಟ-ಕಾರ್ಪಣ್ಯಗಳ ಸುಳಿಯಿಂದ ಪಾರಾಗಲು ಭಗವಂತನ ನಾಮಸ್ಮರಣೆ ಎಷ್ಟು ಮುಖ್ಯವೋ, ಗುರುವಿನ ಅನುಗ್ರಹವೂ ಅಷ್ಟೇ ಅಮೂಲ್ಯ ಎಂಬುದು ಉಪ್ಪಿನಂಗಡಿ ಮಂಡಲ ಮಾಣಿ ವಲಯದ ಕಡೆಂಗೋಡ್ಲು ಮೂಲದ, ಪ್ರಸ್ತುತ ಕಲ್ಲಡ್ಕದ ಮುಲಾರು ‘ಶಿವಾನುಗ್ರಹ’ ನಿವಾಸಿಗಳಾಗಿರುವ ಗೌರಿ ರಾಮ ಭಟ್ ಅವರ ಜೀವನದಲ್ಲಿ ಅನುಭವಕ್ಕೆ ಬಂದ ಸತ್ಯ ಜಲ್ಲಿ ಮೂಲದ ಸವಣಾಲು ಸಮೀಪದ ಕೋಡಿಮೊಗೆರು ತಿಮ್ಮಣ್ಣ ಭಟ್ ಮತ್ತು ದೇವಕಿ ಅಮ್ಮ ದಂಪತಿಗಳ ಸುಪುತ್ರಿಯಾಗಿ ಜನಿಸಿದ ಇವರು, ಕಲ್ಲಡ್ಕದ ರಾಮ ಭಟ್ ಅವರ ಪತ್ನಿ.

Read More
ಏಪ್ರಿಲ್ – 04 – ದ್ವಿತೀಯ – ಶನಿವಾರ

ಶ್ರೀಸವಾರಿ ವಿವರ   ಭಿಕ್ಷಾಸೇವೆ – ರಾಜಾರಾಂ ಭಟ್ ಮೊಕ್ಕಾಂ – ವೆಂಕಟರಮಣ ತಿಮ್ಮಣ್ಣ ಭಟ್ ಪದ್ಯಾಣ   8.00am ಶ್ರೀಪೂಜೆ   10.45am ಹಿಂದೂ ಧರ್ಮ ಆಚಾರ್ಯ ಸಭಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ   3.30pm ಶ್ರೀಪೂಜೆ

Read More
ಏಪ್ರಿಲ್ – 03 – ಪ್ರತಿಪಾದೆ – ಶುಕ್ರವಾರ

ಶ್ರೀಸವಾರಿ ವಿವರ   ಭಿಕ್ಷಾಸೇವೆ – ರಾಜಾರಾಮ್ ಭಟ್ ಮೊಕ್ಕಾಂ – ರಾಜಾರಾಮ್ ಭಟ್ ನೆಲಮಂಗಲ   7.45am ಶ್ರೀಪೂಜೆ   9.30am ಹಿಂದೂ ಧರ್ಮ ಆಚಾರ್ಯ ಸಭಾ ಉದ್ಘಾಟನಾ ಸಭೆಯಲ್ಲಿ ಸಾನ್ನಿಧ್ಯ   6.32pm ಶ್ರೀಪೂಜೆ

Read More
ಏಪ್ರಿಲ್ – 02 – ಪೌರ್ಣಿಮೆ – ಗುರುವಾರ 

ಶ್ರೀಸವಾರಿ ವಿವರ   ಭಿಕ್ಷಾಸೇವೆ – ಶ್ರೀಧರ್ ಭಟ್ (ಅಷ್ಟಬಂಧ ಸಮಿತಿಯ ಪರವಾಗಿ ಮೊಕ್ಕಾಂ – ರಾಜಾರಾಮ್ ಭಟ್ ನೆಲಮಂಗಲ   5.30am ಶ್ರೀಪೂಜೆ   9.15am ಶ್ರೀಪೂಜೆ   12.00pm ಅಪ್ಲೆ ಮಹಾಲಿಂಗೇಶ್ವರ ದೇವರ ಜೀರ್ಣಾಷ್ಟಬಂದದಲ್ಲಿ ಸಾನ್ನಿಧ್ಯ

Read More
ಹವಿ ಸವಿ ತೋರಣ – ೨೫ ನಮ್ಮ ಸಂಸ್ಕೃತಿ ಒಳುಶುವ°

  ನಮ್ಮ ಸಂಸ್ಕೃತಿ ಹೇಳಿದರೆ ಸಮಾಜದ ಆತ್ಮ ಹೇಳಿ ಹೇಳ್ಲಕ್ಕು. ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದ ಹಳೆಯ ಆಚರಣೆಗೂ, ಕೆಲವು ನಂಬಿಕೆಗೊ, ರೂಢಿಲಿ ಬಂದ ಜೀವನದ ಸಂಸ್ಕಾರಂಗೊ, ಭಾಶೆ, ಕಲೆ ಇದೆಲ್ಲವನ್ನು ಸೇರಿಸಿ ನಾವು ಸಂಸ್ಕೃತಿ ಹೇಳುದು. ನಮ್ಮ ವ್ಯಕ್ತಿತ್ವ ರೂಪಿಸುದು ಈ ಸಂಸ್ಕೃತಿ. ನಮ್ಮ ಜೀವನಕ್ಕೆ ದಿಕ್ಕು ತೋರಿಸುವ ಸಂಸ್ಕಾರಂಗೋ ಈ ಸಂಸ್ಕೃತಿಯ ಒಳ ಇದ್ದು. ಸಂಸ್ಕೃತಿ ಹೇಳಿದರೆ ಒಂದು ಮರದ ಬೇರಿನ ಹಾಂಗೆ. ನಮ್ಮ ಹಿರಿಯರು ತುಂಬಾ ಕಷ್ಟಪಟ್ಟು ಒಳ್ಳೆಯ ಸಂಸ್ಕಾರಂಗಳ, ಒಳ್ಳೆಯ ಚಿಂತನೆಗಳ

Read More
ಏಪ್ರಿಲ್ – 01 – ಚತುರ್ದಶಿ – ಬುಧವಾರ

ಶ್ರೀಸವಾರಿ ವಿವರ   ಭಿಕ್ಷಾಸೇವೆ – ಗಜಾನನ ಶಾಸ್ತ್ರಿ ಸಂಡಳ್ಳಿ ಮೊಕ್ಕಾಂ – ಮಹಾಲಿಂಗೇಶ್ವರ ದೇವಸ್ಥಾನ ಉಪ್ಲೆ   9.00am ಶ್ರೀಪೂಜೆ   6.44pm ಶ್ರೀಪೂಜೆ

Read More
ಮಾರ್ಚ್ – 31 – ತ್ರಯೋದಶಿ – ಮಂಗಳವಾರ 

ಶ್ರೀಸವಾರಿ ವಿವರ   ಭಿಕ್ಷಾಸೇವೆ – ರಾಮೇಶ್ವರ ಶಾಸ್ತ್ರಿ ಸಂಡಳ್ಳಿ ( ಸಮಿತಿಯ ಪರವಾಗಿ) ಮೊಕ್ಕಾಂ – ಶ್ರೀ ರಾಜರಾಜೇಶ್ವರಿ ದೇವಸ್ಥಾನ ಸಂಡಳ್ಳಿ   9.00am ಶ್ರೀಪೂಜೆ   6.44pm ಶ್ರೀಪೂಜೆ

Read More
ಮಾರ್ಚ್ – 30 – ದ್ವಾದಶಿ – ಸೋಮವಾರ

ಶ್ರೀಸವಾರಿ ವಿವರ   ಭಿಕ್ಷಾಸೇವೆ – ರಾಮಚಂದ್ರ ಮಹಾಬಲೇಶ್ವರ ಭಟ್ ಮೊಕ್ಕಾಂ – ಶ್ರೀ ರಾಜರಾಜೇಶ್ವರಿ ದೇವಸ್ಥಾನ ಸಂಡಳ್ಳಿ   6.00am ಶ್ರೀಪೂಜೆ   6.43pm ಶ್ರೀಪೂಜೆ

Read More
ಮಾರ್ಚ್ – 29 – ಏಕಾದಶಿ – ಭಾನುವಾರ 

ಶ್ರೀಸವಾರಿ ವಿವರ   ಮೊಕ್ಕಾಂ – ರಾಮಚಂದ್ರ ಮಹಾಬಲೇಶ್ವರ ಭಟ್ ಮಣ್ಣಿಗೆ   8.30am ಶ್ರೀಪೂಜೆ   6.43pm ಶ್ರೀಪೂಜೆ

Read More
ಸೇವಾಪಥದ ಸುಸಂಸ್ಕೃತ ಹೆಜ್ಜೆಗಳು: ಸೌಂದರ್ಯ ಕೊಲ್ಲಂಪಾರೆ 

ಸುಸಂಸ್ಕೃತ ಕುಟುಂಬದಲ್ಲಿ ಜನಿಸಿ, ಆಧುನಿಕ ಶಿಕ್ಷಣವನ್ನು ಪಡೆದು, ವೃತ್ತಿಕ್ಷೇತ್ರದಲ್ಲಿ ಸಕ್ರಿಯವಾಗಿ ಸಾಧನೆ ಮಾಡುತ್ತಿರುವಾಗಲೂ ತಮ್ಮ ಮೂಲ ಬೇರುಗಳನ್ನು ಮರೆಯದೆ ಸಂಪ್ರದಾಯ ಮತ್ತು ಸೇವೆಯಲ್ಲಿ ನೆಮ್ಮದಿ ಕಾಣುವ ವ್ಯಕ್ತಿಗಳು ಅಪರೂಪ. ಇಂತಹ ಅಪರೂಪದ ಸಾಲಿಗೆ ಸೇರಿದವರು ಸೌಂದರ್ಯ ಕೊಲ್ಲಂಪಾರೆ. ಮುಳ್ಳೇರಿಯ ಮಂಡಲ ನೀರ್ಚಾಲು ವಲಯದ ಉಪ್ಪಿನೆ ನಿವಾಸಿಗಳಾಗಿರುವ ಡಾ. ಗೌತಮ್ ಅವರ ಪತ್ನಿ ಸೌಂದರ್ಯ, ಕೊಲ್ಲಂಪಾರೆಯ ನಾರಾಯಣ ಭಟ್ ಮತ್ತು ಪಾರ್ವತಿ ದಂಪತಿಗಳ ಪುತ್ರಿ.   ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಬಾಲ್ಯದಿಂದಲೇ

Read More
ಮಾರ್ಚ್ – 28 – ದಶಮಿ – ಶನಿವಾರ 

ಶ್ರೀಸವಾರಿ ವಿವರ   ಭಿಕ್ಷಾಸೇವೆ – ಪರಾವಸು ಸಂವತ್ಸರ ಶ್ರೀರಾಮೋತ್ಸವ ಸಮಿತಿ ಪರವಾಗಿ ರಾಮಮೂರ್ತಿ ದಂಪತಿಗಳು ಮೊಕ್ಕಾಂ – ಪ್ರಧಾನಮಠ ಹೊಸನಗರ   6.00am ಶ್ರೀಪೂಜೆ   11.30am ಸೀತಾ ಕಲ್ಯಾಣ ಮತ್ತು ಪಟ್ಟಾಭಿಷಿಕ್ತ ರಾಮದೇವರಿಗೆ ಆರತಿ   ಪೀಠಕ್ಕೆ. ಭಿಕ್ಷಾಂಗ ಪಾದುಕಾಪೂಜೆ ಹಾಗೂ ಪಾದುಕಾಪೂಜೆ ಮಂಗಳಾರತಿ, ಆಶೀರ್ವಾದ   ಬಜನಾ ಮಂಗಲ – ಬಜನೆಯವರಿಗೆ ಆಶೀರ್ವಾದ ರಾಮೋತ್ಸವ ಸಮಿತಿಯವರಿಂದ ಫಲಸಮರ್ಪಣೆ ಸಭೆ ಪ್ರಸ್ಥಾವನೆ/ಅವಲೋಕನ ಆಶೀರ್ವಚನ ಸಾಮೂಹಿಕ ಫಲಸಮರ್ಪಣೆ ಮಂತ್ರಾಕ್ಷತೆ   6.41pm ಶ್ರೀಪೂಜೆ   8.15pm

Read More
ಮಾರ್ಚ್ – 27 – ನವಮಿ – ಶುಕ್ರವಾರ 

ಶ್ರೀಸವಾರಿ ವಿವರ   ಮೊಕ್ಕಾಂ – ಪ್ರಧಾನ ಮಠ ಹೊಸನಗರ   9.00am ಶ್ರೀಪೂಜೆ   12.15pm ರಥೋತ್ಸವದಲ್ಲಿ ಸಾನ್ನಿಧ್ಯ   4.00pm ಶ್ರೀಪೂಜೆ   8.00pm ವಿರಾಟ್ ರಾಮಪೂಜೆಯಲ್ಲಿ ಸಾನ್ನಿಧ್ಯ. ಶ್ರೀಸಂದೇಶ

Read More
‘ಧನ್ಯಜನನೀ’ ವಿಶೇಷ ಪುರಸ್ಕಾರ ಪ್ರದಾನ

ಹೊಸನಗರ: ಪ್ರಧಾನ ಮಠದಲ್ಲಿ ನಡೆಯುತ್ತಿರುವ ‘ಶ್ರೀರಾಮೋತ್ಸವ’ದಲ್ಲಿ ಫಾಲ್ಗುನ ಶುಕ್ಲ ಅಷ್ಟಮಿಯಂದು (26-03-2026) ಮಾತೃಸಮಾವೇಶದಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರು ‘ಧನ್ಯಜನನೀ’ ಪುರಸ್ಕಾರವನ್ನು ಅನುಗ್ರಹಿಸಿದರು. ಒಟ್ಟು 87 ಮಾತೆಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನಾತನಧರ್ಮದ ಸಂರಕ್ಷಣೆಯ ದಿಶೆಯಲ್ಲಿ, ಸಮಾಜಕ್ಷಯವನ್ನು ತಡೆಯುವ ನಿಟ್ಟಿನಲ್ಲಿ ಶ್ರೀಸಂಸ್ಥಾನದವರು ಉದ್ಘೋಷಿಸಿದ್ದ ಈ ಪುರಸ್ಕಾರವು ಮೂರು ಅಥವಾ ಅದಕ್ಕೂ ಅಧಿಕ ಮಕ್ಕಳನ್ನು ಪಡೆದ ಮಾತೆಯರಿಗೆ ನೀಡುವ ಅನುಪಮ ಗೌರವ. ಶ್ರೀಸಂಸ್ಥಾನದವರು ಶ್ರೀಸಂದೇಶವನ್ನು ಅನುಗ್ರಹಿಸುತ್ತಾ ‘ಸಂತಾನವೇ ಸಂಪತ್ತು. ಮಕ್ಕಳು ಬೇಡ ಎಂಬ ಆಧುನಿಕ ಚಿಂತನೆ ದೇಶದ ವಿನಾಶಕ್ಕೆ ಕಾರಣವಾಗಬಹುದಾಗಿದೆ. ಮಿತ

Read More