|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಪೆಬ್ರವರಿ – 01 – ಪೌರ್ಣಿಮೆ – ಭಾನುವಾರ

ಶ್ರೀಸವಾರಿ ವಿವರ   ಭಿಕ್ಷಾಸೇವೆ – ಸಾಯಿಕಿರಣ ಕೋಟೆ ಮೊಕ್ಕಾಂ – ಸೇವಾಸೌಧ ಅಶೋಕೆ   9.30am ಶ್ರೀಪೂಜೆ   6.31pm ಶ್ರೀಪೂಜೆ

Read More

ಜನವರಿ – 31 – ತ್ರಯೋದಶಿ ಉಪರಿ ಚತುರ್ದಶಿ – ಶನಿವಾರ

ಕಾರ್ಯಕ್ರಮದ ವಿವರ   ಮೊಕ್ಕಾಂ – ಸೇವಾಸೌಧ ಅಶೋಕೆ   9.00am ಶ್ರೀಪೂಜೆ   2.45pm ಪಾಠ   6.31pm ಶ್ರೀಪೂಜೆ

Read More

ಶ್ರೀಮಠದ ಸೇವೆ ಆತ್ಮ ಸಂತೋಷಕ್ಕೆ ದಾರಿ – ಮಹಾದೇವಿ ಸಿ. ಭಟ್ ಶಿರಸಿ

  ” ಗೋಮಾತೆ ನಮ್ಮ ಸಂಸ್ಕೃತಿಯ ಜೀವಾಳ. ಧರ್ಮ, ಸಂಸ್ಕಾರ, ಜೀವನ ಮೌಲ್ಯಗಳೆಲ್ಲವೂ ಗೋವಿನೊಂದಿಗೆ ಬೆಸೆದುಕೊಂಡಿದೆ. ಬದುಕಿನಲ್ಲಿ ಗೋಸೇವೆಗೆ ಅವಕಾಶ ದೊರೆತರೆ ಅದುವೇ ನಮ್ಮ ಜೀವನದ ಸಾರ್ಥಕತೆ ” ಎಂದು ಶ್ರದ್ಧಾಭಕ್ತಿಗಳಿಂದ ನುಡಿದವರು ಸಿದ್ಧಾಪುರ ಮಂಡಲದ ಅಂಬಾಗಿರಿ ವಲಯದ ಶಿರಸಿಯ ಚಂದ್ರಶೇಖರ ಭಟ್ ಅವರ ಪತ್ನಿ ಮಹಾದೇವಿ ಭಟ್. ಮೂಲತಃ ಕುಮಟಾ ಸಮೀಪ ದೇವನೀ ಮಠ ಬಾಡದ ಅನಂತ ಭಟ್ – ಯಮುನಾ ದಂಪತಿಗಳ ಪುತ್ರಿಯಾದ ಮಹಾದೇವಿ ಭಟ್ ಬಾಲ್ಯದಿಂದಲೇ ಧಾರ್ಮಿಕ ವಾತಾವರಣದಲ್ಲಿ ಬೆಳೆದವರು. ತಂದೆ ವೈದಿಕರಾಗಿದ್ದ

Read More
ಜನವರಿ – 30 – ದ್ವಾದಶಿ – ಶುಕ್ರವಾರ

ಕಾರ್ಯಕ್ರಮದ ವಿವರ   ಭಿಕ್ಷಾಸೇವೆ – ವಿಘ್ನೇಶ್ವರ ಭಟ್ ಕತಗಾಲ್ ಮೊಕ್ಕಾಂ – ಸೇವಾಸೌಧ ಅಶೋಕೆ     6.00am ಶ್ರೀಪೂಜೆ   6.30pm ಶ್ರೀಪೂಜೆ

Read More
ಜನವರಿ – 29 – ಏಕಾದಶಿ – ಗುರುವಾರ

ಕಾರ್ಯಕ್ರಮದ ವಿವರ   ಮೊಕ್ಕಾಂ – ವಿಘ್ನೇಶ್ವರ ಭಟ್ ಕತಗಾಲ್   9.30am ಶ್ರೀಪೂಜೆ   6.29pm ಶ್ರೀಪೂಜೆ

Read More
ಹವಿಸವಿ ತೋರಣ – ೧೮ ಜಡೆ ಹೆಣೆಯುವ ಬಾರೇ……

  ಕೆಲವು ವರ್ಷದ ನಂತರ ಒಂದು ಹಳೇ ಹಾಡು ಕೇಳಿದೆ. ‘ ಜಡೆ ಹೆಣೆಯುವ ಬಾರೇ….. ಪಾರ್ವತಿಗೆ ಜಡೆ ಹೆಣೆಯುವ ಬಾರೇ…..’ ಎಷ್ಟು ಚೆಂದದ ಹಾಡಿದು. ಆ ಹಾಡು ಕೇಳ್ಯಪ್ಪಗ ಮನಸ್ಸು ಒಂದರಿ ಬಾಲ್ಯದ ನೆಂಪುಗಳ ಹೊಡೆಂಗೆ ಓಡಿತ್ತು. ತಲೆಯ ನಡೂಕೆ ಬೈತಲೆ ತೆಗದು ತಲೆಕಸವಿನ ಎರಡೂ ಹೊಡೆಂಗೆ ಹಾಕಿ, ಕಿಮಿಯ ಹತ್ತರೆ ಎರಡು ಜೆಡೆ ಹಾಕಿ ಅದಕ್ಕೆ ಹೂಗು ಹೂಗಿಪ್ಪ ಬಣ್ಣದ ಲಾಡಿ ಸೇರ್ಸಿ ಮಡ್ಸಿ ಕಟ್ಟಿಂಡಿದ್ದ ಚೆಂದದ ಬಾಲ್ಯ ಎನ್ನದು. ಎಲ್ಲಿಗೆ ಹೋವ್ತರೂ ಆ

Read More
ಜನವರಿ – 28 – ದಶಮಿ – ಬುಧವಾರ

ಕಾರ್ಯಕ್ರಮದ ವಿವರ   ಭಿಕ್ಷಾಸೇವೆ – ಕೃಷ್ಣಮೂರ್ತಿ ಉಪಾದ್ಯಾಯ ಮೊಕ್ಕಾಂ – ವಿಘ್ನೇಶ್ವರ ಭಟ್ ಕತಗಾಲ್   9.30am ಶ್ರೀಪೂಜೆ   6.29pm ಶ್ರೀಪೂಜೆ

Read More
ಜನವರಿ – 27 – ನವಮಿ – ಮಂಗಳವಾರ

ಕಾರ್ಯಕ್ರಮದ ವಿವರ   ಭಿಕ್ಷಾಸೇವೆ – ಮಂಜುನಾಥ ಹೆಬ್ಬಾರ ಮೊಕ್ಕಾಂ – ಕಿತ್ರೆ ದೇವಸ್ಥಾನ   9.00am ಶ್ರೀಪೂಜೆ   11.30am ರಥೋತ್ಸವ   12.00pm ಪೀಠಕ್ಕೆ. ಭಿಕ್ಷಾಂಗ ಪಾದುಕಾಪೂಜೆ, ಮಂಗಳಾರತಿ, ಆಶೀರ್ವಾದ ಸಾಮೂಹಿಕ ಫಲಸಮರ್ಪಣೆ ಸಭೆ ಸ್ವಾಗತ, ಪ್ರಸ್ತಾವನೆ ಸನ್ಮನ (1) ಆಶೀರ್ವಚನ ಮಂತ್ರಾಕ್ಷತೆ   6.29pm ಶ್ರೀಪೂಜೆ

Read More
ಜನವರಿ – 26 – ಅಷ್ಟಮಿ – ಸೋಮವಾರ

ಕಾರ್ಯಕ್ರಮದ ವಿವರ   ಭಿಕ್ಷಾಸೇವೆ – ಮಂಜುನಾಥ ಹೆಗಡೆ ಕೊರ್ಲಿಕಾನ ಮೊಕ್ಕಾಂ – ಕಿತ್ರೆ ದೇವಸ್ಥಾನ   8.30am ಶ್ರೀಕರಗಳಿಂದ ಮೃಡೇಶ್ವರನಿಗೆ ಪೂಜೆ   9.30am ಶ್ರೀಪೂಜೆ   6.28pm ಶ್ರೀಪೂಜೆ

Read More
ಜನವರಿ – 25 – ಸಪ್ತಮೀ – ಭಾನುವಾರ

ಕಾರ್ಯಕ್ರಮದ ವಿವರ   ಭಿಕ್ಷಾಸೇವೆ – ಸತೀಶ ಶೆಟ್ಟಿ ಮುರುಡೇಶ್ವರ ಮೊಕ್ಕಾಂ – ಮುರುಡೇಶ್ವರ ದೆವಸ್ಥಾನ   9.30am ಶ್ರೀಪೂಜೆ   6.28pm ಶ್ರೀಪೂಜೆ

Read More
ಜನವರಿ – 24 – ಷಷ್ಠಿ – ಶನಿವಾರ

ಕಾರ್ಯಕ್ರಮದ ವಿವರ ಭಿಕ್ಷಾಸೇವೆ – ಮಧುಸೂಧನ ಶರ್ಮ ಮೊಕ್ಕಾಂ – ಮುರುಡೇಶ್ವರ ದೇವಸ್ಥಾನ 6.30am ಶ್ರೀಪೂಜೆ 6.27pm ಶ್ರೀಪೂಜೆ

Read More
ಆರೋಹಿ ಚತುರ್ಥ ಸಂಗೀತ ಸಮಾರೋಹ ಜ. 24, 25 ಕ್ಕೆ – ವಿ.ವಿ.ವಿ.ಯ ಸ್ಮರಾತ್ಮ ಗುರುಕುಲ ಪ್ರಾಚಾರ್ಯರಾದ ಡಾ| ಹರೀಶ ಹೆಗಡೆಯವರಿಗೆ ಆರೋಹಿ ಸಾಧಕ ಪ್ರಶಸ್ತಿ

  ನಿರಂತರ ಹಿಂದುಸ್ಥಾನಿ ಗಾಯನ ಮೂಲಕ ತರಬೇತಿಯ ತರಗತಿಗಳು, ರಾಜ್ಯ ಮಟ್ಟದ ಖ್ಯಾಲ್ ಗಾಯನ ಸ್ಪರ್ಧೆ, ಧ್ವನಿ ಸಂಸ್ಕಾರ ರಸಗ್ರಹಣ ಶಿಬಿರಗಳ ಮೂಲಕ ಕಳೆದ ನಾಲ್ಕು ವರ್ಷಗಳಿಂದ ಶಿರಸಿಯನ್ನು ಕೇಂದ್ರವಾಗಿರಿಸಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಆರೋಹಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಶಿರಸಿಯ ನೆಮ್ಮದಿ ಆವರಣದ ರಂಗಧಾಮದಲ್ಲಿ ಜ.24, ಶನಿವಾರ ಮಧ್ಯಾಹ್ನ 3 ರಿಂದ ರಾತ್ರಿ 9 ಹಾಗೂ ದಿನಾಂಕ ಜ.25, ಭಾನುವಾರ, ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಎರಡು ದಿನಗಳ ಕಾಲ “ಚತುರ್ಥ

Read More
ಗೋಸೇವೆಯ ಪಥಕ್ಕೆ ಗುರುಕೃಪೆಯೇ ದೀಪ – ಶೈಲಜಾ ಸುಬ್ರಹ್ಮಣ್ಯ ದಂಬೆಮೂಲೆ

  ಬದುಕು ಅರ್ಥಪೂರ್ಣವಾಗುವುದು ಗೋಸೇವೆ, ಗುರುಸೇವೆಯ ಮೂಲಕವೇ ಎನ್ನುವ ನಂಬಿಕೆಯನ್ನು ತಮ್ಮ ನಿತ್ಯದ ಜೀವನದಲ್ಲಿ ಸಾಕಾರಗೊಳಿಸುತ್ತಿರುವವರು ಮುಳ್ಳೇರಿಯ ಮಂಡಲ ಸುಳ್ಯ ವಲಯದ ಶೈಲಜಾ ಸುಬ್ರಹ್ಮಣ್ಯ ಭಟ್. ಗೋಮಾತೆಯ ಸೇವೆ ಹಾಗೂ ಶ್ರೀಮಠದ ಸೇವೆ ಇವೆರಡೂ ಇವರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಈಂದುಗುಳಿ ಡಾ. ಗೋಪಾಲಕೃಷ್ಣ ಭಟ್ ಹಾಗೂ ಶಶಿಕಲಾ ದಂಪತಿಗಳ ಪುತ್ರಿಯಾದ ಶೈಲಜಾ ಮೂಲತಃ ಮುಳ್ಳೇರಿಯ ಮಂಡಲದ ಉಕ್ಕಿನಡ್ಕ ಸಮೀಪದ ದಂಬೆಮೂಲೆಯವರಾದ, ಪ್ರಸ್ತುತ ಸುಳ್ಯ ವಲಯದ ಕುದುಪಾಜೆಯಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ಭಟ್ಟರ ಪತ್ನಿ. ತಾಯಿಯ ತವರುಮನೆಯಲ್ಲಿ ಅಜ್ಜ

Read More
ಜನವರಿ – 23 – ಪಂಚಮಿ – ಶುಕ್ರವಾರ

ಕಾರ್ಯಕ್ರಮದ ವಿವರ   ಭಿಕ್ಷಾಸೇವೆ – ಜನಾರ್ಧನ ಜೋಯಿಸ್ ಮೊಕ್ಕಾಂ – ಜನಾರ್ಧನ ಜೋಯಿಸ್ ಕುತ್ತಿಗದ್ದೆ   6.00am ಶ್ರೀಪೂಜೆ   11.45pm ಪೀಠಕ್ಕೆ. ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ, ಆಶೀರ್ವಾದ ಬಿನ್ನಹ, ಆಶೀರ್ವಚನ, ಸಾಮೂಹಿಕ ಫಲಸಮರ್ಪಣೆ, ಮಂತ್ರಾಕ್ಷತೆ   6.26pm ಶ್ರೀಪೂಜೆ

Read More
ಗುರುಕೃಪೆಯ ಅಮೃತ ಸಲಿಲದಲ್ಲಿ ಪುನೀತವಾದ ಕ್ಷಣ

ಗುರು ಕೃಪಾಸಾಗರವೇ ನಮ್ಮ ಬಳಿಗೆ ಹರಿದು ಬಂದಂತಹ ಅನುಭೂತಿ ಮೂಡಿಸಿದ ಈ ಪಾವನ ಕ್ಷಣಗಳನ್ನು ಕೇವಲ ಅಕ್ಷರಗಳಲ್ಲಿ ಹಿಡಿದಿರಿಸುವುದು ಸುಲಭ ಸಾಧ್ಯವಲ್ಲ. ಗುರುಕೃಪಾವರ್ಷದಲ್ಲಿ ಪುನೀತಗೊಂಡವರಿಗೆ ಮಾತ್ರ ಅರಿವಾಗುವ ದಿವ್ಯಾನುಭವವಿದು. ಮಾಣಿ ಮಠದ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಧರ್ಮ, ಶ್ರದ್ಧೆ, ಭಕ್ತಿ ಮತ್ತು ಕೃಪೆಯ ಅಪೂರ್ವ ಸಂಗಮದ ವಾತಾವರಣ ನೆಲೆಸಿತ್ತು. ಈ ಪವಿತ್ರ ವಾತಾವರಣದಲ್ಲಿ ಮನಸ್ಸು ಶ್ರೀಗುರುಸ್ಮರಣೆಯಲ್ಲಿ ತಲ್ಲೀನವಾಗಿತ್ತು. ಬೆಳಗ್ಗೆ ೧೧.೩೦ ರ ಸುಮಾರಿಗೆ ಪರಮಪೂಜ್ಯ ಶ್ರೀಸಂಸ್ಥಾನದವರು ಆಗಮಿಸಿದ ಕ್ಷಣವೇ ಶಿಷ್ಯರ ಹೃದಯಗಳಲ್ಲಿ ಭಕ್ತಿ, ಶ್ರದ್ಧೆಗಳ ಭಾವ ಮೂಡಿತು.

Read More
ಮಂತ್ರಾಕ್ಷತೆ !!!ಏನಿದರ ಪವಾಡ !!

ಅಚ್ಚರಿ ಆದರೂ ಇದು ನಿಜ !!ಮಾಣಿ ಮಠದ ವಾರ್ಷಿಕೋತ್ಸವ . ಬೆಳಗ್ಗೆ ಹತ್ತುಗಂಟೆಗಾಗಲೇ ತುಂಬಿ ತುಳುಕಿದ ಜನ ಭವನ ! ನಿತ್ಯ ಪೂಜೆ , ಅನುಷ್ಠಾನ ಪೂರೈಸಿ ವೇದಿಕೆಯತ್ತ ಗುರುಗಳ ಆಗಮನ . ಮತ್ತೆರಡು ಜನಭವನ ತುಂಬುವಷ್ಟು ಶಿಷ್ಯರು ಹೊರಾಂಗಣದಲ್ಲಿ !! ಗುರುಗಳನ್ನು ಕಣ್ಣಲ್ಲಿ ತುಂಬಿಕೊಳ್ಳಲು ಕಾತರ , ಮಂತ್ರಾಕ್ಷತೆ ಪಡಕೊಳ್ಳುವ ಆತುರ ! ಎಲ್ಲರ ಬಾಯಲ್ಲೂ ಮಂತ್ರಾಕ್ಷತೆ ಎಷ್ಟು ಹೊತ್ತಿಗೆ ಎಂಬ ಪ್ರಶ್ನೆ !! ಮಂತ್ರಾಕ್ಷತೆಗೆ ಸರತಿಯ ಸಾಲಿಗೆ ಬನ್ನಿ ಎಂಬ ಕರೆ ಬಂದಾಗ ಎಲ್ಲರ

Read More
ಶ್ರೀಗುರುಕೃಪೆಯ ಬೆಳಕಲ್ಲಿ ಜಾಗೃತವಾದ ಧರ್ಮಪಥ

ಜ್ಞಾನದ ದಾರಿಗೆ ಸ್ಥಾನ, ಧರ್ಮದ ಮಾರ್ಗಕ್ಕೆ ಸೂತ್ರದ ಅಗತ್ಯವಿದೆ. ಕಷ್ಟಗಳನ್ನು ಕೇಳುವ, ಉದ್ದಾರಕ್ಕೆ ದಾರಿ ತೋರಿಸುವ ಜತೆಗೆ ಹತ್ತು ಹಲವು ಶುಭಚಿಂತನೆಗಳನ್ನು ಇಟ್ಟುಕೊಂಡು ಮಠ ನಿರ್ಮಾಣವಾಗಿದೆ. ಗುರು ಪರಂಪರೆ ಹಾಗೂ ಶಿಷ್ಯರು ಸಂಗಮಗೊಳ್ಳುವ ಮಠಕ್ಕೆ ವಿಶೇಷ ಮಹತ್ವವಿದೆ. ಮಠದ ಸತ್ವ, ಪ್ರೇರಣೆ ನಮ್ಮ ಒಳಗೆ ಬರಬೇಕು ಎಂದು ಶ್ರೀರಾಮಚಂದ್ರಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು. ಮಾಣಿ ಜನಭವನದಲ್ಲಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಸಪರಿವಾರ ಶ್ರೀರಾಮ ದೇವರ ಪ್ರತಿಷ್ಠಾ ವರ್ಧಂತಿ, ಮಂಗಳೂರು ಹೋಬಳಿಯ ವಾರ್ಷಿಕೋತ್ಸವದ

Read More
ಕುಟುಂಬವೇ ಸಂಸ್ಕೃತಿಯ ಸಂಜೀವಿನಿ

ಕಾರ್ಯಕರ್ತರಲ್ಲಿ ಭಾವ ಭಕ್ತಿ ಇದ್ದಾಗ ಸಂಖ್ಯೆ ಮುಖ್ಯವಾಗುವುದಿಲ್ಲ. ಗುರು ಹಾಗೂ ಶಿಷ್ಯ ಪರಂಪರೆ ಅವಿಚ್ಛಿನ್ನವಾಗಿ ಮುನ್ನಡೆಯಬೇಕು. ಕುಟುಂಬಗಳು ಕ್ಷೀಣಿಸುತ್ತಿದ್ದು, ಇದನ್ನು ತಪ್ಪಿಸಲು ಸಮಷ್ಠಿಯ ಭಾವ ಬರಬೇಕಾಗಿದೆ. ಆತ್ಮ ಬಲ ತುಂಬಿದ ಶಿಷ್ಯರ ತುಲಾಭಾರ ಹೆಚ್ಚು ನಡೆಯಬೇಕು ಎಂದು ಶ್ರೀರಾಮಚಂದ್ರಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು. ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ಶ್ರೀಗುರುಗಳ ಸುವರ್ಣ ವರ್ಧಂತಿ ವರ್ಷಾಚರಣೆ ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು. ಮಕ್ಕಳ ಹೃದಯದಲ್ಲಿ ಪರಂಪರೆಯ ಬಗ್ಗೆ ಅಭಿಮಾನ ಬೆಳೆಸಬೇಕು.

Read More
ಜನವರಿ – 22 – ಚತುರ್ಥಿ – ಗುರುವಾರ

ಕಾರ್ಯಕ್ರಮದ ವಿವರ   ಭಿಕ್ಷಾಸೇವೆ – ಸರವು ರಮೇಶ ಮೊಕ್ಕಾಂ – ಮಾಣಿಮಠ ಪೆರಾಜೆ   9.00am ಶ್ರೀಪೂಜೆ   6.26pm ಶ್ರೀಪೂಜೆ

Read More
ಜನವರಿ – 21 – ತೃತೀಯ – ಬುಧವಾರ

ಕಾರ್ಯಕ್ರಮದ ವಿವರ   ಭಿಕ್ಷಾಸೇವೆ – ಮರುವಳ ಕುಟುಂಬದ ಪರವಾಗಿ ಡಾ.ಉದಯಶಂಕರ ಭಟ್ ಮೊಕ್ಕಾಂ – ಮಾಣಿಮಠ ಪೆರಾಜೆ   9.30am ಶ್ರೀಪೂಜೆ   6.25pm ಶ್ರೀಪೂಜೆ

Read More